" ಶಾಂತವೇರಿ ಗೋಪಾಲಗೌಡ"
* ಶಾಂತವೇರಿ ಗೋಪಾಲಗೌಡರು ೧೪/ ಮಾರ್ಚ್/೧೯೨೩ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಹುಟ್ಟಿದರು. ಗೋಪಾಲ ಗೌಡರ ಮನೆಗೆ ಶಾಂತವೇರಿ ಯವರ ಮನೆ ಎಂದು ಹೆಸರಿದ್ದು ಕ್ರಮೇಣ ಅವರ ವಂಶಸ್ಥರ ಮನೆಗಳ ಸ್ಥಳ ಶಾಂತವೇರಿ ಎಂದು ಕರೆಯಲ್ಪಟ್ಟಿತು.
* ಇವರ ತಂದೆ:- ಕೊಳ್ಳುರ್ರ್ಯಾ, ತಾಯಿ:- ಶೇಷಮ್ಮ.
* ೧೯೪೮ ನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಇಂದ ಸಮಾಜವಾದಿಗಳ ಗುಂಪಿನಿಂದ ಹೊರಬಂದು ಸಮಾಜವಾದಿ ಪಕ್ಷದ ರಚನೆ ಮಾಡಿತು. ಆಗ ಗೋಪಾಲಗೌಡರು ಕರ್ನಾಟಕದಲ್ಲಿ ಆ ಪಕ್ಷವನ್ನು ಸಂಘಟಿಸುವ ನೆತಾರಾದರ್.
* ಗೋಪಾಲಗೌಡರು ವಿಧಾನ ಸಭೆಯಲ್ಲಿ ಮಾಡಿದ ಕೆಲ ಭಾಷಣಗಳು:-
• ಶಿಕ್ಷಣ ಸುಧಾರಣಾ ಮಸೂದೆ ಕುರಿತು ೧೯೫೩.
• ಭೂ ಸುಧಾರಣಾ ಮಸೂದೆ ೧೯೫೪.
ಆಡಳಿತ ಭಾಷೆ ಮಸೂದೆ ೧೯೬೩.
' ಇನ್ನೂ ಮುಂತಾದವು '
* ಗೋಪಾಲ ಗೌಡರನ್ನು ಕುರಿತು ಪ್ರಕಟವಾಗಿರುವ ಕೆಲವು ಗ್ರಂಥಗಳು:-
• ಶಾಸನ ಸಭೆಯಲ್ಲಿ ಶಾಂತವೇರಿ (೨೯೭೧) : ಸಂ: ಕೋಣಂದೂರು ಲಿಂಗಪ್ಪ ಸಮಾಜ.
• ಕಾಗೋಡು ಸತ್ಯಾಗ್ರಹ (೧೯೮೦) : ಜಿ. ರಾಜಶೇಖರ, ಅಕ್ಷಶ ಪ್ರಕಾಶನ, ಸಾಗರ.
* ಶಾಂತವೇರಿ ಗೋಪಾಲಗೌಡರು ೯/ಜೂನ್/೧೯೭೨ ರಂದು ನಿಧನರಾದರು.
🙏🏾ಧನ್ಯವಾದಗಳು🙏🏾
ಸೋಫಿಯಾ
"ಸಮಾಜವಾದಿ ಸಂಘ "
Comments
Post a Comment