Posts

ರಾಮ ಮನೋಹರ ಲೋಹಿಯಾ

* ರಾಮ ಮನೋಹರ ಲೋಹಿಯಾ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಮಾಜವಾದದ ಪ್ರಮುಖ ಚಿಂತಕ, ರಾಜಕೀಯ ನಾಯಕ.  * ಇವರು ೨೩/ ಮಾರ್ಚ್/೧೯೧೦ ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯ ಅಕ್ಬರ್ ಪುರ ಎಂಬ ಹಳ್ಳಿಯಲ್ಲಿ ಜನಿಸಿದರು. * ಇವರ ತಂದೆ:- ಹೀರಾ ಲಾಲ್ ಮತ್ತು ತಾಯಿ:- ಚಂದ್ರಿ. * ಲೋಕಮಾನ್ಯ ಬಾಲ ಗಂಗಾಧರ ತಿಲಕರು ತೀರಿಕೊಂಡಾಗ, ಲೋಹಿಯಾ ಅವರು ಒಂದು ಪುಟ್ಟ ಪ್ರತಿಭಟನೆಯನ್ನು ಮಾಡಿದರು. ಚಿಕ್ಕದಿಂದಲೇ ಅವರ ತಂದೆಯ ಜೊತೆ ಗಾಂಧೀಜಿ ಅವರ ಸಭೆಗಳಿಗೆ ಹೋಗುತಿದ್ದರು. * ರಾಮ ಮನೋಹರ ಲೋಹಿಯಾ ಅವರು ಹಲವಾರು ಪತ್ರಿಕೆಗಳ ಸಂಪಾದಕರಾಗಿದ್ದರು. ಅವುಗಳಲ್ಲಿ ಪ್ರಮುಖಗಳೆಂದರೆ:- • ಮಾನ್ ಕೈಂಡ್ ( ಇಂಗ್ಲಿಷ್) • ಚೌಕಂಬ ( ಹಿಂದಿ) * ರಾಮ ಮನೋಹರ ಲೋಹಿಯಾ ಅವರ ಇಂಗ್ಲಿಷ್ ಕೃತಿಗಳು:-  • The cast system  • Marks Ghandhi and Socialism  • Guilty men of India's  partision  • Interveal during palitics. • Languages  • Rupees 25000/- • A Day. • Note and Comments. * ರಾಮ ಮನೋಹರ ಲೋಹಿಯಾ ಅವರು ೧೨/ಅಕ್ಟೋಬರ್/೧೯೬೭ ರಂದು ಕಾಲವಶರಾದರು.              🙏🏾 ಧನ್ಯವಾದಗಳು🙏🏾                             ...

" ಶಾಂತವೇರಿ ಗೋಪಾಲಗೌಡ"

Image
       * ಶಾಂತವೇರಿ ಗೋಪಾಲಗೌಡರು ೧೪/ ಮಾರ್ಚ್/೧೯೨೩ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಹುಟ್ಟಿದರು. ಗೋಪಾಲ ಗೌಡರ ಮನೆಗೆ ಶಾಂತವೇರಿ ಯವರ ಮನೆ ಎಂದು ಹೆಸರಿದ್ದು ಕ್ರಮೇಣ ಅವರ ವಂಶಸ್ಥರ ಮನೆಗಳ ಸ್ಥಳ ಶಾಂತವೇರಿ ಎಂದು ಕರೆಯಲ್ಪಟ್ಟಿತು. * ಇವರ ತಂದೆ:- ಕೊಳ್ಳುರ್ರ್ಯಾ, ತಾಯಿ:- ಶೇಷಮ್ಮ. * ೧೯೪೮ ನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಇಂದ ಸಮಾಜವಾದಿಗಳ ಗುಂಪಿನಿಂದ ಹೊರಬಂದು ಸಮಾಜವಾದಿ ಪಕ್ಷದ ರಚನೆ ಮಾಡಿತು. ಆಗ ಗೋಪಾಲಗೌಡರು ಕರ್ನಾಟಕದಲ್ಲಿ ಆ ಪಕ್ಷವನ್ನು ಸಂಘಟಿಸುವ ನೆತಾರಾದರ್. * ಗೋಪಾಲಗೌಡರು ವಿಧಾನ ಸಭೆಯಲ್ಲಿ ಮಾಡಿದ ಕೆಲ ಭಾಷಣಗಳು:- • ಶಿಕ್ಷಣ ಸುಧಾರಣಾ ಮಸೂದೆ ಕುರಿತು ೧೯೫೩. • ಭೂ ಸುಧಾರಣಾ ಮಸೂದೆ ೧೯೫೪. ಆಡಳಿತ ಭಾಷೆ ಮಸೂದೆ ೧೯೬೩.        ' ಇನ್ನೂ ಮುಂತಾದವು '  * ಗೋಪಾಲ ಗೌಡರನ್ನು ಕುರಿತು ಪ್ರಕಟವಾಗಿರುವ ಕೆಲವು ಗ್ರಂಥಗಳು:-  • ಶಾಸನ ಸಭೆಯಲ್ಲಿ ಶಾಂತವೇರಿ (೨೯೭೧) : ಸಂ: ಕೋಣಂದೂರು ಲಿಂಗಪ್ಪ ಸಮಾಜ. • ಕಾಗೋಡು ಸತ್ಯಾಗ್ರಹ (೧೯೮೦) : ಜಿ. ರಾಜಶೇಖರ, ಅಕ್ಷಶ ಪ್ರಕಾಶನ, ಸಾಗರ. * ಶಾಂತವೇರಿ ಗೋಪಾಲಗೌಡರು ೯/ಜೂನ್/೧೯೭೨ ರಂದು ನಿಧನರಾದರು.                           🙏🏾 ಧನ್ಯವಾದಗಳು🙏🏾       ...